ಪೊಲೀಸ್ ಇಲಾಖೆಯಲ್ಲಿ ನಿಸ್ಪøಹ ಸೇವೆ ಸಲ್ಲಿಸಿ 2018 ರ ಮೇ 31ರಂದು ನಿವೃತ್ತಿ ಹೊಂದಿದ 160 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಮೌಲಿಕ ಸೇವೆ ಸಲ್ಲಿಸಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.
Latest Posts
ಉದ್ಯಾನನಗರಿಗೆ ಹಿಮಾಲಯದ ಕೊಡುಗೆ: ಶ್ರೀ ಕಮಲ್ಪಂತ್ ಐಪಿಎಸ್
ನಾಡು-ನುಡಿಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಶ್ರೀ ಕಮಲ್ಪಂತ್ ಐಪಿಎಸ್ ರವರು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿರುವುದು ಬೆಂಗಳೂರಿಗರ ಭಾಗ್ಯ ಎನ್ನಬಹುದಾಗಿದೆ.
ಹಿಮಾಲಯ ಪ್ರಾಂತ್ಯವಾದ, ಮಲೆನಾಡು ಪ್ರದೇಶವಾಗಿದ್ದು, ಸ್ವರ್ಗಕ್ಕಿಂತ ಮಿಗಿಲು ಎನಿಸಿರುವ ಉತ್ತರಾಖಂಡ್ನಲ್ಲಿ ೨೧.೦೬.೧೯೬೪...