ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ ಹೊಸದಾದ ಗಸ್ತು ದ್ವಿಚಕ್ರ ವಾಹನಗಳ ಅಗತ್ಯವಿತ್ತು. ಇದನ್ನು ಮನಗಂಡ ಅಂದಿನ ಕರ್ನಾಟಕದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ|| ಜಿ. ಪರಮೇಶ್ವರ ಅವರು ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ 911 ನೂತನ ಗಸ್ತು ದ್ವಿಚಕ್ರ ವಾಹನಗಳನ್ನು ಒದಗಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಿದರು.
Latest Posts
ಉದ್ಯಾನನಗರಿಗೆ ಹಿಮಾಲಯದ ಕೊಡುಗೆ: ಶ್ರೀ ಕಮಲ್ಪಂತ್ ಐಪಿಎಸ್
ನಾಡು-ನುಡಿಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಶ್ರೀ ಕಮಲ್ಪಂತ್ ಐಪಿಎಸ್ ರವರು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿರುವುದು ಬೆಂಗಳೂರಿಗರ ಭಾಗ್ಯ ಎನ್ನಬಹುದಾಗಿದೆ.
ಹಿಮಾಲಯ ಪ್ರಾಂತ್ಯವಾದ, ಮಲೆನಾಡು ಪ್ರದೇಶವಾಗಿದ್ದು, ಸ್ವರ್ಗಕ್ಕಿಂತ ಮಿಗಿಲು ಎನಿಸಿರುವ ಉತ್ತರಾಖಂಡ್ನಲ್ಲಿ ೨೧.೦೬.೧೯೬೪...